About the Author

ಲೇಖಕ ಬಿ.ಎಸ್ ಸೊಪ್ಪಿನ ಅವರು ಮೂಲತಃ ಧಾರವಾಡ ಜಿಲ್ಲೆಯ ನರಗುಂದ ತಾಲೂಕಿನವರು. 1960 ರಲ್ಲಿ , ಮಲಪ್ರಭ ನದಿಯ ಅಣೆಕಟ್ಟುನಿರ್ಮಾಣ ವಿರುದ್ಧವಾಗಿ ನಡೆದ  ಪ್ರತಿಭಟನೆಯಲ್ಲಿ  ಹೋರಾಟಗಾರರಾಗಿ ಭಾಗಿಯಾಗಿದ್ದರು.

ಕೃತಿಗಳು: ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ

ಬಿ.ಎಸ್ ಸೊಪ್ಪಿನ