About the Author

ವೆಂಕಟಲಕ್ಷ್ಮಿ ಬಿ.ಎಸ್., ಬಿ.ಎ. ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಪಡೆದವರು. ಇವರು ಜನಿಸಿದ್ದು ೧೧-೧-೧೯೪೬, ಬೆಂಗಳೂರಿನಲ್ಲಿ. ತಂದೆ- ಬಿ. ಸುಬ್ಬರಾಮಯ್ಯ, ತಾಯಿ-ಬಾಲಾಮಣಿ

ಕರ್ನಾಟಕ ಲೇಖಕಿಯರ ನೆಲೆಬೆಲೆಬದುಕು, ಬವಣೆ, ಭರವಸೆ; ಚಾವಡಿ ಪತ್ರಿಕೆಯ ಸಂಪಾದಕಿ ಪ್ರಕಾಶಕಿ ಕೃತಿಗಳನ್ನು ರಚಿಸಿದ್ದಾರೆ.

ಇವರಿಗೆ ಮಹಿಳಾ ಉದ್ಯಮಿಗಳನ್ನು ಕುರಿತ ಲೇಖನ ಮಾಲೆಗೆ ಅವೇಕ್ ಪುರಸ್ಕಾರ ದೊರಕಿದೆ.

ಬಿ.ಎಸ್. ವೆಂಕಟಲಕ್ಷ್ಮಿ