About the Author

ಲೇಖಕ ಬಿ.ಎಸ್. ವಿದ್ಯಾರಣ್ಯ ಅವರು ಪತ್ರಕರ್ತರು. ರಂಗಭೂಮಿ ನಟರು. ಪ್ರಕಾಶಕರು. ನಿನಾಸಂ ಪದವೀಧರರು.  ಅನೇಕ ವೈಚಾರಿಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯರು.

ಕೃತಿಗಳು: ,(ಸಂಪಾದನೆ)  ರಂಗಸಂಗತ, ಆರ್. ನಾಗೇಶ ರಂಗವಿಹಂಗಮ, ಪಶ್ಚಿಮದ ಪಯಣಿಗರು. ಚಿನ್ನದ ಪುಟಗಳು, ಕೃಷ್ಣಮೂರ್ತಿ ಕವತ್ತಾರ್, ಪ್ರೊ. ಬಿ.ಸಿ. (ಅನುವಾದಗಳು) ಗಲಿವರಾಯಣ, ರಾಬಿನ್ ಸನ್ ಕ್ರುಸೋ, 80 ದಿನಗಳಲ್ಲಿ ಭೂ ಪ್ರದಕ್ಷಿಣೆ.
(ಲೇಖನ ಕೃತಿ) ದೇವರು ಮತ್ತು ಡೈನೋಸಾರಸ್.

 

ಬಿ.ಎಸ್. ವಿದ್ಯಾರಣ್ಯ