About the Author

ಬಸವರಾಜ ವಿ. ಬಳ್ಳಾರಿ ಮೂಲತಃ ಬಳ್ಳಾರಿ ಜಿಲ್ಲೆಯ ಸೊಂಡೂರು (ಜನನ: 01-06-1986) ತಾಲೂಕಿನ ಬೊಮ್ಮಘಟ್ಟದವರು. ತಂದೆ ದುರುಗಪ್ಪ ತಾಯಿ ಯಲ್ಲಮ್ಮ. ವಿದ್ಯಾರ್ಹತೆ ಬಿ.ಇ (ಕಂಪ್ಯೂಟರ್‌ ಸೈನ್ಸ್), ಪ್ರಸ್ತುತ ಬೆಂಗಳೂರಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ನಲ್ಲಿ ಪ್ರೋಗ್ರಾಮರ್ ಆಗಿದ್ದಾರೆ. 

ಪ್ರಶಸ್ತಿಗಳು: 2017 ರಲ್ಲಿ ನಮ್ಮ ಕನ್ನಡ ತಂಡ ಆಯೋಜಿಸಿದ್ದ ಫೇಸ್‌ಬುಕ್‌ ಕಿರುಕಥಾ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, 2017ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ  ಯುವ ಬರಹಗಾರರ ಚೊಚ್ಚಲ ಕೃತಿಯ ಪ್ರೋತ್ಸಾಹ ಧನಕ್ಕೆ ‘ಮೊದಲ ಮಳೆ’ ಕವನ ಸಂಕಲನ.ಕ್ಕೆ ಬಹುಮಾನ. 2018ರಲ್ಲಿ ನಮ್ಮ ಕನ್ನಡ ತಂಡ ಆಯೋಜಿಸಿದ್ದ ಚಿಗುರು ಕವನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ. ಮೊದಲ ಮಳೆ ಇವರ ಮೊದಲ ಕವನ ಸಂಕಲನ.

ಬಸವರಾಜ ವಿ. ಬಳ್ಳಾರಿ

(06 Jan 1989)

Books by Author