About the Author

ಲೇಖಕ ಬಸವರಾಜ ವಿ. ಕುಂಬಾರ ಅವರು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿದ್ದಾರೆ. ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿದ್ದು, ಸ್ಥಳೀಯ ಮತ್ತು ನಾಡಿನ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. 

ಕೃತಿಗಳು: ಸಂವೇದ, ಮನದೊಡತಿ (ಕವನ ಸಂಕಲನ) ಕುಲದೇವತೆ ಚೌಡೇಶ್ವರಿ ಕುರಿತಾಗಿ ಸುಪ್ರಭಾತ ಹಾಗೂ ಭಕ್ತಿಗೀತೆಗಳ ಧ್ವನಿಸುರಳಿ, 

ಬಸವರಾಜ. ವಿ ಕುಂಬಾರ

Books by Author