ಸಂವೇದ

Author : ಬಸವರಾಜ. ವಿ ಕುಂಬಾರ

₹ 150.00




Year of Publication: 2021
Published by: ಬೆರಗು ಪ್ರಕಾಶನ
Address: ಕಡಣಿ -586202, ಆಲಮೇಲ ತಾಲೂಕು, ವಿಜಯಪುರ ಜಿಲ್ಲೆ
Phone: 7795341335

Synopsys

ಲೇಖಕ ಬಸವರಾಜ ವಿ. ಕುಂಬಾರ ಅವರ ’ಸಂವೇದ’ ಕೃತಿಯು ಅಂಕಣರೂಪದ ಕಥಾನಕವಾಗಿದೆ. ಒಂದು ಸೀಮಿತ ಕ್ಷೇತ್ರಕ್ಕೆ ಅಂಟಿಕೊಳ್ಳದೇ ಎಡವೂ ಅಲ್ಲದೇ ಬಲವೂ ಅಲ್ಲದೇ ತಮಗೆ ತೋಚಿದಂತೆ ವಿಷಯಗಳನ್ನು ಮಂಡಿಸುವ ಲೇಖಕರ ಬರಹ ನೈಪುಣ್ಯತೆ ನಿಜಕ್ಕೂ ಇಲ್ಲಿ ಮಾದರಿ.  ಇಲ್ಲಿನ ಬರಹಗಳು ಬಿಡಿಬಿಡಿಯಾದ ವಿಷಯಗಳನ್ನು ಹೇಳುವಾಗ ಸಮಗ್ರತೆಯನ್ನು ಕಾಪಾಡಿಕೊಳ್ಳುತ್ತದೆ. ಅಂಕಣರೂಪದ ಬರಹಗಳು ಲೇಖನದ ಮುಖ್ಯ ಜೀವಾಳವಾಗಿದೆ.

About the Author

ಬಸವರಾಜ. ವಿ ಕುಂಬಾರ

ಲೇಖಕ ಬಸವರಾಜ ವಿ. ಕುಂಬಾರ ಅವರು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿದ್ದಾರೆ. ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿದ್ದು, ಸ್ಥಳೀಯ ಮತ್ತು ನಾಡಿನ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ.  ಕೃತಿಗಳು: ಸಂವೇದ, ಮನದೊಡತಿ (ಕವನ ಸಂಕಲನ) ಕುಲದೇವತೆ ಚೌಡೇಶ್ವರಿ ಕುರಿತಾಗಿ ಸುಪ್ರಭಾತ ಹಾಗೂ ಭಕ್ತಿಗೀತೆಗಳ ಧ್ವನಿಸುರಳಿ,  ...

READ MORE

Related Books