About the Author

ಭಾಗ್ಯಲಕ್ಷ್ಮಿ ಸು. ಅಮೃತಾಪುರ ನಿವೃತ್ತ ಶಿಕ್ಷಕಿ. ಮೂಲತಃ ಬೆಂಗಳೂರಿನವರು. (ಜನನ: 20-08-1954) ಅಂತ್ಯವಿರದ ಹಾಡು..( ಕವನಗಳು) ಮಿಲನ.( ಕವನಗಳು) ಅಮೃತಸಿಂಚನ. ( ದಿ. ಸು. ಅಮೃತಾಪುರ ಅವರ ಲೇಖನಗಳು..) ಸಂಪಾದಿತ ಕೃತಿ ಅಕ್ಷರ ಸ್ಪಂದನ...ಅಕ್ಷರಕ್ಕೊಂದು ಚಿತ್ರ. ಚಿತ್ರಕ್ಕೊಂದು ಕವನ.( ಅಕ್ಷರ ಕಲಿಕೆಗೆ ಸುಲಭ ಮಾರ್ಗ) ನನ್ನ ಪುಟ್ಟ ಗೊಂಬೆ(ಮಕ್ಕಳ ಕವನಗಳು)

ಪ್ರಶಸ್ತಿಗಳು:  2002 ರಲ್ಲಿ ದಾವಣಗೆರೆ ಜಿಲ್ಲಾ ಅತ್ಯುತ್ತಮ ಶಿಕ್ಷಕಿ,  2011 ರಲ್ಲಿ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ ದಾವಣಗೆರೆ ಜಿಲ್ಲಾ ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ., 2015ರಲ್ಲಿ  ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ದಾವಣಗೆರೆ ನಗರಸಭೆ. ಬೇಂದ್ರೆ ಸಾಹಿತ್ಯ ಪ್ರಶಸ್ತಿ .ಮುಂಬೈ ಹಾಗೂ ಇವರ ಕವನ, .ಪ್ರಬಂಧಗಳಿಗೆ ಜಿಲ್ಲಾ. ರಾಜ್ಯ ಬಹುಮಾನಗಳು ಲಭಿಸಿವೆ. 

ಭಾಗ್ಯಲಕ್ಷ್ಮಿ. ಸು. ಅಮೃತಾಪುರ.

(20 Aug 1954)