About the Author

ಅನುವಾದಕಿ, ಬರಹಗಾರ್ತಿ ಭಾರತಿ ಮೋಹನ ಕೋಟಿ ಅವರು ರಾಜ್ಯಶಾಸ್ತ್ರ ಉಪನ್ಯಾಸಕಿ. ಅವರು 1959 ಫೆಬ್ರವರಿ 23 ರಂದು ರಾಯಚೂರಿನಲ್ಲಿ ಜನಿಸಿದರು. ಬೊಗಸೆಯೊಳಗಿನ ಸಂಜೆ - ಕಾವ್ಯ, ಮರಳುಗಾಡಿನ ಕುಸುಮ (ಅನುವಾದ), ನೇತಾರರ ನೇಕಾರ ಕೃತಿಗಳನ್ನು ಪ್ರಕಟಿಸಿದ್ದಾರೆ. “ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ, ವಿಶ್ವೇಶ್ವರಯ್ಯ ಮೂಂತಾದ ಪ್ರಶಸ್ತಿಗಳು ಅವರಿಗೆ ಲಭಿಸಿವೆ. 

ಭಾರತಿ ಮೋಹನ ಕೋಟಿ

(23 Feb 1959)