About the Author

ಭೀಮಂಡ ಈ ಕುಶಾಲಪ್ಪ ಮೂಲತಃ ಕೊಡಗಿನ ಪಾಲೂರಿನವರು. ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ಅವರು ಮೂಲತಃ ಕೃಷಿಕರಾಗಿರುತ್ತಾರೆ . ಕಾಲೇಜು ವ್ಯಾಸಂಗದ ಸಂದರ್ಭದಲ್ಲಿ ಕಾವೇರಿ (1982) ಪ್ರಬಂಧ ಸಂಕಲನವನ್ನು ಪ್ರಕಟಿಸಿದ ಅವರು 1993 ರಲ್ಲಿ ಕೊಡಗು ಚರಿತ್ರೆ,ನಿವಾಸಿಗಳು ಮತ್ತು ಪ್ರಭಾವ ಕ್ರತಿಯನ್ನು ದಿಗ್ದರ್ಶಿಸಿರುವರು.

ಕೃತಿಗಳು: ಗಾಂಧಿ- ಸಂಗ್ರಾಮದ ರಹಸ್ಯಪುಟಗಳು , ಕೊಡಗು-ಚರಿತ್ರೆಯ ಮೇಲೆ ಹೊಸಬೆಳಕು, ಗಾಂಧಿ -ಹತ್ಯೆಗೆ ಕಾರಣಗಳು ಮತ್ತು ಕೈವಾಡಗಳು

ಭೀಮಂಡ ಈ ಕುಶಾಲಪ್ಪ

(08 May 1961)