About the Author

ಲೇಖಕರಾದ ಡಾ. ಸಿ. ಕೆ ಜಗದೀಶ್ ಅವರು ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಚಿಕ್ಕೊಂಡಿಹಳ್ಳಿ ಗ್ರಾಮದವರು. ಸಾಹಿತ್ಯದ ಓದು-ಬರಹ, ಶರಣಸಾಹಿತ್ಯ ಚಿಂತನೆ, ವ್ಯಾಕರಣ ಬೋಧನೆ ಅವರ ಆಸಕ್ತಿ. ಪ್ರಸ್ತುತ ಬೆಂಗಳೂರಿನ ರಾಜಾಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ

ಕೃತಿಗಳು : ಗುಬ್ಬಿಯ ಮಲ್ಲಾಣಾರ್‍ಯ, ಕನ್ನಡ ಭಾಷಾ ವಿಜ್ಞಾನ , ಹೊಸಗನ್ನಡ  

 

 

ಸಿ. ಕೆ ಜಗದೀಶ್