About the Author

ಗಾದೆ ಗಾರುಡಿಗ ಸಿ.ಪಿ.ಕೆ. ಎಂದೇ ಖ್ಯಾತಿಯ  ಸಿ.ಕೆ. ಪರಶುರಾಮಯ್ಯ, ಚಿಕ್ಕನಾಯಕನಹಳ್ಳಿಯವರು. ಸರ್ಕಾರಿ ಸಾಹಿತ್ಯ ಬರೆದು ಜನರಿಗೆ ತಲುಪಿಸಬೇಕಾದ ಉದ್ಯೋಗದಲ್ಲಿದ್ದ ಅವರು, ಅಭಿವೃದ್ಧಿ ಸಾಹಿತ್ಯದೊಂದಿಗೆ  ಸ್ವಾರಸ್ಯ ನಿರೂಪಣೆ, ಸುಲಭ ಶೈಲಿ ಲೇಖನಗಳನ್ನು ಬರೆದವರು.

’ಜನಪದ’ ಪತ್ರಿಕೆಯ ಸಂಪಾದಕರು. ಈಗಾಗಲೇ ಪ್ರಕಟಣೆ ಕಂಡ ’ಗಾದೆಗಳ ಸಂಕಲನ’ ಎಂಬ ಅಂಕಣದ ಬರಹಗಾರರು. ಅದೇ ಹೆಸರಿನ ಪುಸ್ತಕವನ್ನು ಪ್ರಕಟಿಸಿದ್ದಾರೆ. ‘ಮರೆಯಾಗುತ್ತಿರುವ ಸಂಪ್ರದಾಯಗಳು’ ಅವರ ಮತ್ತೊಂದು ಕೃತಿ. 

ಸಿ.ಕೆ. ಪರಶುರಾಮಯ್ಯ