About the Author

ಲೇಖಕ ಸುರೇಶ್.ಸಿ.ಆರ್ (ಕಾವ್ಯನಾಮ: ಚೌಡ್ಲಾಪುರ ಸೂರಿ) ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚೌಡ್ಲಾಪುರ ಗ್ರಾಮದವರು. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೋಟೆಹಾಳು ಕೆ. ಸೂಗೂರು ಅಂಚೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು. ಎಂ.ಎ. ಬಿ.ಇಡಿ.ಡಿ.ಇಡಿ. ಎಂ.ಎ. ಪದವೀಧರರು. ಸಮಾಜ ವಿಜ್ಞಾನ ವೇದಿಕೆ ಕವಿಬಳಗ ಜಿಲ್ಲಾ ಘಟಕದ ಬಳ್ಳಾರಿ ಜಿಲ್ಲಾ ಅಧ್ಯಕ್ಷರು, ಸಾಮಾಜಿಕವಾಗಿ ಜನಜಾಗೃತಿಯ, ಪರಿಸರ ಸಂರಕ್ಷಣೆಯ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಇವರು ಬರೆದ ಕವನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಬಹುಮಾನ-ಪ್ರಶಸ್ತಿಗಳನ್ನು ಪಡೆದಿವೆ. ಗರಿ ಮೂಡಿತು-ಇವರ ಮೊದಲ ಕವನ ಸಂಕಲನ. 

ಪ್ರಶಸ್ತಿಗಳು: ಅಕ್ಷರ ರತ್ನ, ಸೇವಾ ರತ್ನ. .ಕರುನಾಡು ಸೇವಾರತ್ನ ಪ್ರಶಸ್ತಿ..ಕುವೆಂಪು ಪ್ರಶಸ್ತಿ. ಜಾಗೃತಿ ಶ್ರೀ., ಸಾಹಿತ್ಯ ಸಿರಿ, ಸಾಹಿತ್ಯ ಶ್ರೀ ಇತ್ಯಾದಿ  ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ನೇಷನ್ ಬ್ಯುಲ್ಡರ್ ಅವಾರ್ಡ್, ಪುಟ್ಟರಾಜ ಗವಾಹಿ ಸಂಸ್ಥೆಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ., ಶಿಕ್ಷಕರ ಕ್ರೀಡೆಗಳಲ್ಲಿ ಹಲವು ಪ್ರಶಸ್ತಿ,

 

ಸಿ.ಆರ್. ಸುರೇಶ್ (ಚೌಡ್ಲಾಪುರ ಸೂರಿ)