About the Author

ಯುವ ಬರಹಗಾರ್ತಿ ಚಂದನ ವೆಂಕಟೇಶ್ ಮೂಲತಃ ಹಾಸನ ಜಿಲ್ಲೆಯವರು. ಬರಹದ ಜೊತೆಗೆ ಫೇಸ್ಬುಕ್ ನಂತಹ ಆನ್ ಲೈನ್ ಫ್ಲಾಟ್ ಫಾರ್ಮ್ ನಲ್ಲಿ ‘ವಾರದ ಕಥೆ ಚಂದನ ಜೊತೆ’ ಎಂಬ ಪರಿಕಲ್ಪನೆಯೊಂದಿಗೆ ಮೌಲ್ಯಾಧಾರಿತ ಕತೆಗಳನ್ನು ಹೇಳುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಜೊತೆಗೆ, 2017 ರಲ್ಲಿ ಹಾಸನ ಜಿಲ್ಲೆಯಲ್ಲಿ ನಡೆದ ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳಾನಾಧ್ಯಕ್ಷೆಯಾಗಿಯೂ ಆಯ್ಕೆಯಾಗಿದ್ದರು. ಅಲ್ಲದೇ, ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯಿಂದ ‘ಸಾಹಿತ್ಯ ಶ್ರೀ’ ಬಿರುದನ್ನು ನೀಡಿದೆ. ‘ಫ್ರಿಮ್ರೋಸ್ ಮೇಲಿನ ಶಾಪ’ ಚಂದನ ವೆಂಕಟೇಶ್ ಅವರ ಮೊದಲ ಅನುವಾದಿತ ಕತಾಸಂಕಲನ.

ಚಂದನ ವೆಂಕಟೇಶ್