About the Author

ವೃತ್ತಿಯಲ್ಲಿ ವೈದ್ಯ, ಡಾ. ಕೆ.ಎಸ್. ಚಂದ್ರಕಾಂತ್ ಅವರು ಪ್ರಸ್ತುತ ಬೆಂಗಳೂರಿನ ದಾಸರಹಳ್ಳಿಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದಾರೆ. ಅವರು MBBS, DMRD, DNB, ಮತ್ತು FRCR ಅನೇಕ ಪದವಿಗಳನ್ನು ಹೊಂದಿದ್ದಾರೆ .ಅವರು 20 ವರ್ಷಗಳಿಂದ ರೇಡಿಯಾಲಜಿ ಕ್ಷೇತ್ರದಲ್ಲಿ ಕೆಲಸ ಮಾಡುತಿದ್ದು, ಸಾಹಿತ್ಯಾಸಕ್ತಿಯನ್ನು ಹೊಂದಿದ್ದಾರೆ. 

ಕೃತಿಗಳು: ಮಹಾಭಾರತದ ಜೀವನ ಸಂದೇಶ

ಚಂದ್ರಕಾಂತ್‌ ಕೆ .ಎಸ್‌