About the Author

ಸ್ತ್ರೀವಾದಿ ನೆಲೆಗಟ್ಟಿನಲ್ಲಿ ಚಿಂತನಾ ಕೃತಿಗಳನ್ನು ರಚಿಸುವಲ್ಲಿ ಚಂದ್ರಮತಿ ಸೋಂದಾ ರವರು ಪ್ರಮುಖರಾಗಿರುತ್ತಾರೆ. 1954 ಆಗಸ್ಟ್ 06 ರಂದು ಜನಿಸಿದ ಅವರು ಉಪನ್ಯಾಸಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಚಿಪ್ಪೊಡೆದ ಮೌನ, ಮಾನಸಿ ಮಾನಸ (ಸ್ತ್ರೀವಾದಿ ಸಾಹಿತ್ಯ), ಜಯಲಕ್ಷ್ಮಿದೇವಿ, ವ್ಯಕ್ತಿ, ಅಭಿವ್ಯಕ್ತಿ (ಸಂಪಾದನೆ), ನೆರಳು ಬೆಳಕು (ಅನುವಾದ ಹಿಂದಿಯಿಂದ), ನಾರೀಮಿಡಿತ (ಅಂಕಣಬರಹ).

ಚಂದ್ರಮತಿ ಸೋಂದಾ

(06 Aug 1954)