About the Author

ಛಾಯಾ ಭಟ್‌ ಅವರು ಮೂಲತಃ ಕುಮಟಾ ತಾಲೂಕಿನ ಹೊಲನಗದ್ದೆ ಊರಿನವರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಈಗ ಬೆಂಗಳೂರಿನ ಶ್ರೀ ಕುಮರನ್ಸ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದತ್ತ ಒಲವಿರುವ ಅವರ ಮೊದಲ ಪ್ರಕಟಿತ ಕೃತಿ ಬಯಲರಸಿ ಹೊರಟವಳು. ಈ ಕೃತಿ ಛಂದ ಪುಸ್ತಕ ಬಹುಮಾನ ಪಡೆದು ಪ್ರಕಟಗೊಂಡಿದೆ. 

ಛಾಯಾ ಭಟ್