About the Author

ಲೇಖಕ ಚೇತನ ಸೋಮೇಶ್ವರ ಅವರು ಮುಂಬೈ ವಿ.ವಿ.ಯಿಂದ ಎಂ.ಎ ಪದವೀಧರರು. ಮಂಗಳೂರು ವಿ.ವಿ.ಯಿಂದ ಪಿಎಚ್‌ಡಿ  ಪಡೆದಿದ್ದಾರೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆಯಲ್ಲಿ ಕಾರ್ಯ ನಿರ್ವಹಿಸಿದ್ದು, ಪ್ರಸ್ತುತ ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. 

ಕೃತಿಗಳು: ಲೋಕ ರೂಢಿಯ ಮೀರಿ (ಎ ಎನ್‌ ಮೂರ್ತಿರಾಯರ ಸಂಸ್ಕೃತಿ ಚಿಂತನೆಯ ಕುರಿತ ಬರಹ) ಮಾನವ್ಯ, ಅಪರೂಪದ ಪದಗಳು, ವಿಭಾಸ, ಧ್ವನ್ಯಾಲೇಖ (ಇತರ ಕೃತಿಗಳು) ಹಾಗೂ ಶೋಧ, ನಿಸ್ವನ, ಪುಟ್ಟ ದೇವರ ಹಾಡು,ವಿರುತಿ.(ಕವನ ಸಂಕಲನಗಳು;)

ಚೇತನ ಸೋಮೇಶ್ವರ