About the Author

ಲೇಖಕ ಚಿದಂಬರ ಮಲ್ಲಣ್ಣ ಬಂಡಗರ ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವರನಾವದಗಿಯವರು. ಎಂ.ಎ, ಬಿ.ಇಡಿ. ಕೆ.ಇ.ಎಸ್ ಪದವೀಧರರು. 2010 ರಲ್ಲಿ ಕೆ.ಇ.ಎಸ್ ಪರೀಕ್ಷೆ ಪಾಸ್ ಮಾಡಿ ಸರಕಾರಿ ಪೌಢ್ರ ಶಾಲಾ ಮುಖ್ಯ ಗುರುಗಳಾಗಿ ನೇಮಕರಾದರು. ಪ್ರಸ್ತುತ ಇಂಡಿ ತಾಲೂಕಿನ ಕ್ಷೇತ್ರ ಸಮನ್ವಯ ಅಧಿಕಾರಿಗಳಾಗಿದ್ದಾರೆ. 

ಕೃತಿಗಳು: ಜಗವೆ ದೇಹನ ದೇಹ, ನೆಲದ ನಕ್ಷತ್ರಗಳು, ರಂಗಕರ್ಮಿ ಸೋಮಶೇಖರ: ಬದುಕು -ಬಣ್ಣ (ರಂಗಕರ್ಮಿಯೊಬ್ಬರ ಜೀವನ ಕೃತಿ ).

ಚಿದಂಬರ ಬಂಡಗರ