About the Author

ಲೇಖಕ ಡಿ. ಅಜೇಂದ್ರಸ್ವಾಮಿ ಅವರು ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು. ಸ್ನಾತಕೋತ್ತರ ಬಸವಾಧ್ಯಯನ ಕೋರ್ಸ್ ನಲ್ಲಿ ಚಿನ್ನದ ಪದಕದೊಂದಿಗೆ   ಡಿಪ್ಲೊಮಾ ಪದವೀಧರರು. ಹಾಸನ ಜಿಲ್ಲೆಯ ಹೆತ್ತೂರು, ಬೀದರ್ ಜಿಲ್ಲೆಯ ಹುಡಗಿ, ಚಿಂಚೋಳಿ, ಹುಮನಾಬಾದ್‌ಗಳಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಎರಡೂವರೆ ದಶಕಗಳ ಕಾಲ ಉಪನ್ಯಾಸಕಾರರಾಗಿ ಕೆಲಸ ಮಾಡಿದ್ದಾರೆ.

ಕೃತಿಗಳು: ಸೊಡರು

ಡಿ. ಅಜೇಂದ್ರಸ್ವಾಮಿ

Books by Author