About the Author

ಲೇಖಕ ಡಿ.ಎಸ್. ಶ್ರೀನಿಧಿ ಬೆಂಗಳೂರಿನವರು. ಬರಹ, ಛಾಯಾಗ್ರಹಣ ಇವರ ಹವ್ಯಾಸ. ಸಾಮಾಜಿಕ, ಶೈಕ್ಷಣಿಕ ವಿದ್ಯಮಾನಗಳನ್ನು ಆಧರಿಸಿ ಬರೆದ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತೂಗುಮಂಚದಲ್ಲಿ ಕೂತು-ಎಂಬುದು ಅವರ ಲಲಿತ ಪ್ರಬಂಧಗಳ ಸಂಕಲನ. 

ಡಿ.ಎಸ್. ಶ್ರೀನಿಧಿ