ಎಚ್.ದಂಡಪ್ಪ ಅವರು ವಿಮರ್ಶಕರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ವಿಮರ್ಶಾ ಕ್ಷೇತ್ರದಲ್ಲಿ ಅನೇಕ ಸಾಹಿತ್ಯ ಕೃಷಿಯನ್ನು ಮಾಡಿರುತ್ತಾರೆ.
ಕೃತಿಗಳು: ಬಿತ್ತಕ್ಕೆ ಬೇರಿನ ಚಿಂತೆ, ಜಾಗತಿಕ ವಿಚಾರ ಸಾಹಿತ್ಯ, ಭಾರತೀಯ ವಿಚಾರ ಸಾಹಿತ್ಯ, ಚಕೋರ ಮತ್ತು ಚಂದ್ರಮ, ಬಡವರ ನಗುವಿನ ಶಕ್ತಿ,
ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳು
ಜಾಗತಿಕ ವಿಚಾರ ಸಾಹಿತ್ಯ
ಭಾರತೀಯ ವಿಚಾರ ಸಾಹಿತ್ಯ
ಚಕೋರ ಮತ್ತು ಚಂದ್ರಮ
ಬಡವರ ನಗುವಿನ ಶಕ್ತಿ
ಬಿತ್ತಕ್ಕೆ ಬೇರಿನ ಚಿಂತೆ
©2024 Book Brahma Private Limited.