About the Author

ದೇವದತ್ತ ಕಾವ್ಯ ನಾಮದಲ್ಲಿ ಕೃತಿಗಳನ್ನು ರಚಿಸುತ್ತಿದ್ದ ದೇಸಾಯಿ ದತ್ತಮೂರ್ತಿ (ಜೀವಿತಾವಧಿ: 1927-1979) ಅವರು ಬೇಂದ್ರೆಯವರ ಸಮಕಾಲೀನರು. ಖಲೀಲ್ ಗಿಬ್ರಾನ್ರ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಅನುವಾದಿತ ಕೃತಿ ‘ಮಾನವಪುತ್ರ ಜೀಸಸ್’ ಪ್ರಸಿದ್ಧ ಕೃತಿಯಾಗಿತ್ತು. ಹಾಗೇ ಖಲೀಲ್ ಗಿಬ್ರಾನ್ ಉಕ್ತಿ ಸಂಗ್ರಹವಾದ ’ಪ್ರವಾದಿಯ ತೋ’ಟ ’ವನ್ನು ರಚಿಸಿದ್ದಾರೆ. ಹೂಬಳ್ಳಿ ಎಂಬುದು ಅವರ ಮತ್ತೊಂದು ಕೃತಿ. 

ದೇಸಾಯಿ ದತ್ತಮೂರ್ತಿ(ದೇವದತ್ತ)