About the Author

ಲೇಖಕ ಧರೇಶ ಗೌಡರ ಅವರು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಮಲದಿನ್ನಿ ಗ್ರಾಮದವರು. ಹುನಗುಂದದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹುನಗುಂದದಲ್ಲಿ ಬಿ.ಎ ವಿದ್ಯಾರ್ಥಿ. ಇವರ ಚೊಚ್ಚಲ ಕೃತಿ ’ಸಮಾನತೆ ತಂದ ಸರ್ದಾರ’ (ನಾಟಕ).

ಧರೇಶ ಗೌಡರ