About the Author

ಕವಯತ್ರಿ ದಿವ್ಯಗಂಗಾ ಪಿ. ಅವರು 1982 ಏಪ್ರಿಲ್ 13 ಕಾಸರಗೋಡಿನ ಪಳ್ಳದಲ್ಲಿ ಜನಿಸಿದರು. ’ಬೇಲಿಯಲ್ಲಿ ಅರಳಿದ ಹೂ’, ’ಬೆಂಕಿಯಲ್ಲಿ ಅರಳಿದ ಹೂ’ ಪ್ರಮುಖ ಕವನ ಸಂಕಲನಗಳು. ಹೊಸದಿಗಂತ ಯುಗಾದಿ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ದಿ. ಶ್ರೀಮತಿ ಕೆ.ವಿ. ರತ್ನಮ್ಮ ದತ್ತಿ ಪ್ರಶಸ್ತಿ, ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯ ವಿದ್ಯಾರ್ಥಿ ವಿಭಾಗದ ವಿಶೇಷ ಬಹುಮಾನ, 'ಬೇಲಿಯಲ್ಲಿ ಅರಳಿದ ಹೂ', ಯುವಬರಹಗಾರರ ಚೊಚ್ಚಲಕೃತಿ ಪ್ರಕಟಣೆ ಧನಸಹಾಯ ಪಡೆದಿದ್ಧಾರೆ.

ದಿವ್ಯಗಂಗಾ ಪಿ.

(13 Apr 1982)