About the Author

ಜಿ. ಇಂದ್ರಕುಮಾರ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಯನ್ನು ಮಾಡಿದ್ದು, ಜಲ ದೀವಿಗೆ, ಸ್ವಾತಂತ್ಯ್ರ ಚೌಕ ಅವರ ಪ್ರಮುಖ ಕೃತಿಗಳಾಗಿದೆ. ಅವರ ‘ಸ್ವಾತಂತ್ಯ್ರ ಚೌಕ’ ಕೃತಿಯು ಸ್ವಾತಂತ್ಯ್ರ ಹೋರಾಟಗಾರ ಟಿ.ಆರ್. ರೇವಣ್ಣನವರ ಅಭಿನಂದನಾ ಗ್ರಂಥವಾಗಿದೆ.

ಜಿ. ಇಂದ್ರಕುಮಾರ್