About the Author

ಲೇಖಕ ಜಿ.ವಿ. ಶ್ರೀರಾಮ ರೆಡ್ಡಿ ಅವರು  ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ (1999 ಹಾಗೂ 2004) ಮಾಜಿ ಶಾಸಕರು. ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿಯೂ ಆಗಿದ್ದರು. ಚಾರ್ಲ್ಸ್ ಡಾರ್ವಿನ್ ಅವರು ಜೀವ ಸಂಕುಲಗಳ ಉಗಮ ಕೃತಿ (1859)ಬರೆದು, ಸೃಷ್ಟಿಯ ವಾದವನ್ನು ಬುಡಮೇಲು ಮಾಡಿತು. ಅದೇ ಧಾಟಿಯಲ್ಲಿ ‘ಸೃಷ್ಟಿವಾದಕ್ಕೆ ಸವಾಲು ಎಂಬಂತೆ  ‘ಸೃಷ್ಟಿಕರ್ತನೋ ವಿಕಾಸವಾದವೋ’ ಎಂಬ ಶೀರ್ಷಿಕೆಯ ವೈಚಾರಿಕ ಕೃತಿ ಬರೆದಿದ್ದಾರೆ. 

ಜಿ.ವಿ. ಶ್ರೀರಾಮರೆಡ್ಡಿ