About the Author

ಲೇಖಕ ಗಣೇಶ ಪ್ರಸಾದ ಮಂಜೇಶ್ವರ ಅವರು ಕರ್ನಾಟಕ ಗಡಿನಾಡಿನ ಕಡಲ ತಡಿಯ ಕಾಸರಗೋಡು ಜಿಲ್ಲೆಯ ಮಂಜೇಶ್ವರದವರು.  ಎಂ ಎ, ಬಿ ಎಡ್, ಎಂ ಎಸ್ ಡಬ್ಲ್ಯೂ ಪದವೀಧರರು.  ವೃತ್ತಿಯಲ್ಲಿ ಅಧ್ಯಾಪಕರು. ಸಂಗೀತ, ಸಂಶೋಧನೆ, ಕಾವ್ಯ, ಸಣ್ಣಕಥೆ, ಅಂಕಣಬರಹ,ಕಾದಂಬರಿ, ಗೀತರಚನೆ, ರಾಗ ಸಂಯೋಜನೆ, ಹಾಡುಗಾರಿಕೆ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಆಸಕ್ತರು. ಇವರ ಬರಹಗಳು ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. 

ಕೃತಿಗಳು: ಸಾಕ್ಷಾತ್ಕಾರ (ಕವನ ಸಂಕಲನ), ತಂತ್ರಾಗ್ನಿ(ಕಾದಂಬರಿ), 

ಗಣೇಶ ಪ್ರಸಾದ ಮಂಜೇಶ್ವರ