About the Author

ಲೇಖಕರು ಮೂಲತ:ಧಾರವಾಡದವರು. ಪ್ರಸ್ತುತ ಶಿವಮೊಗ್ಗದಲ್ಲಿ ವಾಸ. ಕಳೆದ ಹತ್ತು ವರ್ಷಗಳಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದು, ಹಲವಾರು ಕತೆ, ಲೇಖನ, ಪ್ರಬಂಧ ಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ.ರಾಜ್ಯ ಮಟ್ಟದ ಕತೆ ಹಾಗೂ ಪ್ರಬಂಧ ಸ್ಪರ್ಧೆ ಯಲ್ಲಿ ಬಹುಮಾನಗಳು ಬಂದಿವೆ.

"ಸೆರಾಗಿನೊಳಗಣ ಕೆಂಡ" ಚೊಚ್ಚಲ ಕಥಾ ಸಂಕಲನವಾಗಿದ್ದು ಧಾರವಾಡದ ವಿದ್ಯಾಧರ ಕನ್ನಡ ಪ್ರತಿಷ್ಟಾನದವರು ಏರ್ಪಡಿಸಿದ್ದ ಹಸ್ತಪ್ರತಿ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಪಡೆದಿದೆ.

ಗೌರಿ ಚಂದ್ರಕೇಸರಿ

(09 Sep 1970)