About the Author

ಲೇಖಕ ಗುರುರಾಜ್ ಎಸ್. ದಾವಣಗೆರೆ ಅವರು ಮೂಲತಃ ದಾವಣಗೆರೆಯ ಹಲುವಾಗಿಲು ಗ್ರಾಮದವರು. ಗಣಿತ ಅಧ್ಯಾಪಕರು. ಬೆಂಗಳೂರಿನ ಪೂರ್ಣಪ್ರಜ್ಞಾ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದಾರೆ. ಪ್ರಮುಖ ಪತ್ರಿಕೆಗಳಿಗೆ ವಿಜ್ಞಾನ -ತಂತ್ರಜ್ಞಾನ ಪರಿಸರ ಕುರಿತ ಬರಹ ಇವರ ಆಸಕ್ತಿ. ಪಕ್ಷಿವೀಕ್ಷಣೆ, ಆಕಾಶ ವೀಕ್ಷಣೆ, ವನ್ಯಜೀವಿ ಗಣತಿ, ಛಾಯಾಗ್ರಹಣ, ಟ್ರೆಕ್ಕಿಂಗ್, ಭಾಷಣ, ಚರ್ಚೆ-ಸಂವಾದಗಳಲ್ಲಿ ನಿರಂತರ ಭಾಗಿ, ಆಧುನಿಕ ವಿಜ್ಞಾನ-ತಂತ್ರಜ್ಞಾನ ಮತ್ತು ಸಮಕಾಲೀನ ಶೈಕ್ಷಣಿಕ ಚಿಂತನೆ ಮತ್ತು ಅನುಷ್ಠಾನಗಳ ಕುರಿತು ವಿಶೇಷ ಆಸಕ್ತಿ.

ಕೃತಿಗಳು : ಡೇಟಾ ದೇವರು ಬಂದಾಯ್ತು

ಗುರುರಾಜ್ ಎಸ್. ದಾವಣಗೆರೆ