About the Author

ಎಚ್.ಎಸ್. ಮುದ್ದೇಗೌಡ ಅವರು ಮಂಡ್ಯ ತಾಲೂಕಿನ ಹೊಸೂರಿನ ಮುದ್ದನದೊಡ್ಡಿಯವರು.  ಮೈಸೂರಿನ ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಕನ್ನಡ ಎಂ.ಎ ಪದವೀಧರರು. ಕೆ.ವಿ. ಶಂಕರಗೌಡರ ಬದುಕು- ಬರಹ ಕುರಿತ ಸಂಶೋಧನಾ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದಿರುತ್ತಾರೆ.

ಕೃತಿಗಳು : ಜೂಲಿಯಸ್ ಸೀಜರ್, ಬಯಲು ಸಿಂಹ, ಕಾಯಕಯೋಗಿ, ಜೀವನಾಡಿ, ಕೆ.ವಿ. ಶಂಕರಗೌಡ, ಎಚ್.ಡಿ. ಚೌಡಯ್ಯ, ಸಿಡಿಲುಮರಿ, ಸಂಗಮ, ಛಲಗಾರ, ಕರ್ಮಯೋಗಿ, ಜೇನುಗೂಡು, ಗ್ರಾಮಚೇತನ.

ಎಚ್.ಎಸ್. ಮುದ್ದೇಗೌಡ

(01 Jan 1956)