About the Author

ವಿನೋದ ಪ್ರವೃತ್ತಿಯ ಬರೆಹಗಾರ ಎಚ್. ಶಾಂತರಾಜ್ ಐತಾಳ್ ಅವರು ಮೂಲತಃ ಉಡುಪಿಯವರು. ಹುಟ್ಟಿದ್ದು 1942 ಜೂನ್‌ 03ರಂದು. ‘ದಯವಿಟ್ಟು ಮುಚ್ಚಬೇಡಿ ರಸ್ತೆ ಗುಂಡಿಗಳನ್ನು, ವಿವಾಹ ಭೋಜನವಿದು’ ಅವರ ಲಲಿತ ಪ್ರಬಂಧ ಕೃತಿಗಳು. ಸುಹಾಸಂ ಹಾಸ್ಯಪ್ರಿಯರ ಮತ್ತು ಲೇಖಕರ ಸಂಘನೆಯ ಅಧ್ಯಕ್ಷರಾಗಿದ್ದಾರೆ. 2015ರಲ್ಲಿ ಅವರ ‘ದಯವಿಟ್ಟು ಮುಚ್ಚಬೇಡಿ ರಸ್ತೆ ಗುಂಡಿಗಳನ್ನು’ ಕೃತಿಗೆ ಲಲಿತ ಪ್ರಬಂಧ ವಿಭಾಗದಲ್ಲಿ ಕನ್ನಡ ಪುಸ್ತಕ ಬಹುಮಾನ ಲಭಿಸಿದೆ.  

ಎಚ್. ಶಾಂತರಾಜ್ ಐತಾಳ್

(03 Jun 1942)

Awards