About the Author

ಎಚ್.ವಿ.ನಾಗೇಶ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಹಾಲಾಡಿಯವರು. ತಂದೆ-ವೆಂಕಟಗಿರಿನಾಯಕ್, ತಾಯಿ-ಅಮ್ಮಣ್ಣಿಯಮ್ಮ. ಸಮಾಜಶಾಸ್ತ್ರದ ಹಿರಿಯ ಪ್ರಾಧ್ಯಾಪಕರು, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಸಾಮಾಜಿಕ ಚಿಂತನೆ, ಜಾನಪದ, ಸಮಾಜ ಕಲ್ಯಾಣ ಪ್ರಕಾರಗಳಲ್ಲಿ ಗ್ರಂಥ ರಚಿಸಿದ್ದಾರೆ. 4 ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ. ಡಾ.ಎಚ್.ನರಸಿಂಹಯ್ಯ ವೈಜ್ಞಾನಿಕ ಸಾಹಿತ್ಯ ಪ್ರಶಸ್ತಿ ಲಭಿಸಿದೆ. 

ಪ್ರಮುಖ ಕೃತಿಗಳು- ಸಾಮಾಜಿಕ ಭದ್ರತೆ, ಬದಲಾಗುತ್ತಿರುವ ಭಾರತೀಯ ಕುಟುಂಬ, ಸಾಮಾಜಿಕ ಪರಿವರ್ತನೆ, ಸಮಾಜಶಾಸ್ತ್ರ ಮತ್ತು ಗ್ರಾಮ ವ್ಯಾಸಂಗ. 

ಎಚ್.ವಿ. ನಾಗೇಶ್

(03 Oct 1934)