About the Author

ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಮೂಲತಃ ಕೊಪ್ಪಳದವರು. ಅವರು ಕೊಪ್ಪಳ ಜಿಲ್ಲೆಯ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು. ವೃತ್ತಿಯಿಂದ ಕೊಪ್ಪಳ ತಾಲೂಕಿನ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರು.

ಕೃತಿಗಳು : ವಿಜಯಪಥ (ಸಂ), ಆರೋಗ್ಯದಲ್ಲಿ ಆರ್ಯುವೇದ ಸಂಪತ್ತು, ಕಂಬಾರರಿಗೆ ಜ್ಞಾನಪೀಠ ಅಭಿನಂದನೆ

ಹನುಮಂತಪ್ಪ ಅಂಡಗಿ ಚಿಲವಾಡಗಿ