About the Author

ಇಸ್ಮಾಯಿಲ್ ತಳಕಲ್ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಗೊಂಡಬಾಳ ಗ್ರಾಮದವರು. 1986 ಜೂನ್ 1 ರಂದು ಜನನ. ಪ್ರಸ್ತುತ ಬೆಳಗಾವಿ ಜಲ್ಲೆಯ ಗೋಕಾಕ ತಾಲೂಕಿನ ಖನಗಾಂವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಕನ್ನಡ ಶಿಕ್ಷಕರು ಮೊದಲ ಕವನ ಸಂಕಲನ `ಮಾರಾಟವಾಗದ ಗೊಂಬೆ'. ನಾಡಿನ ಹಲವಾರು ಪತ್ರಿಕೆಗಳಲ್ಲಿ ಕಥೆಗಳು ಪ್ರಕಟಗೊಂಡಿವೆ.

ಕೃತಿಗಳು: ಬೆತ್ತಲೆ ಸಂತ

ಇಸ್ಮಾಯಿಲ್ ತಳಕಲ್

(01 Jun 1986)

BY THE AUTHOR