About the Author

ಜಗನ್ನಾಥರಾವ್ ಬಹುಳೆ ಅವರು ರಾಜ್‌ಕುಮಾರ್‌ರ ಆಪ್ತ. ಅಭಿಮಾನಿಗಳು ಹೌದು. ಕನ್ನಡಿಗರ ಕಣ್ಮಣಿ ರಾಜ್‌ಕುಮಾರ್‌ ಅವರ ಕುರಿತೇ 13ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ. ಇವರು ಹುಟ್ಟಿದ್ದು ಬೆಂಗಳೂರಿನ ಆನೇಕಲ್‌ನಲ್ಲಿ. ಸಿನಿಮಾ-ಸಾಹಿತ್ಯ-ಸಂಸ್ಕೃತಿ ಕುರಿತ ಅವರ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ರಾಜಾಯಣ, ಬೆಳ್ಳಿತೆರೆಯ ಬಂಗಾರದ ಮಹಿಳೆ, ರಾಜ್‌ಕುಮಾರ್‌ ನಡೆದ ಹಾದಿಯಲ್ಲಿ, ರಾಜ್‌ಕುಮಾರ್‌ ವಿಚಾರಧಾರೆ, ರಾಜ್ ನೀತಿ, ಅಣ್ಣಾವ್ರ ಅಮರಗೀತೆಗಳು, ಕುಮಾರತ್ರಯರು, ಮುತ್ತುರಾಜರ ಮುತ್ತಿನ ಮಾತುಗಳು’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಜಗನ್ನಾಥರಾವ್ ಬಹುಳೆ