About the Author

ಜಯದೇವ ಪ್ರಸಾದ ಮೊಳೆಯಾರು ಅವರು ‘ಕಾಸು-ಕುಡಿಕೆ’ ಕೃತಿಯಿಂದ ಖ್ಯಾತಿ ಪಡೆದವರು. ಐಐಎಂ, ಅಹಮದಾಬಾದ್ ಪದವೀಧರರು. ದೇಶ-ವಿದೇಶಗಳಲ್ಲಿ ವ್ಯವಹಾರದ ಅನುಭವಿಕರು. ಆರ್ಥಿಕ ಹಾಗೂ ಹೂಡಿಕೆಯ ತಜ್ಞರು. ಹಿಂದುಸ್ತಾನ್ ಲಿವರ್ ಕಂಪನಿಯಲ್ಲಿ ಸೇವೆ ಸಲ್ಲಿಸಿದ್ದು, ಸದ್ಯ ವೃತ್ತಿಪರ ಮ್ಯಾನೇಜ್ಮೆಂಟ್ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜಯದೇವ ಪ್ರಸಾದ ಮೊಳೆಯಾರ