About the Author

ಕವಯತ್ರಿ ಜಯಶ್ರೀ ಸಿ. ಕಂಬಾರ ಅವರು ಬೆಂಗಳೂರಿನಲ್ಲಿ ವಾಸವಿದ್ದಾರೆ. ‘ಇಂಗ್ಲಿಷ್ ಮತ್ತು ಕನ್ನಡ ನಾಟಕಗಳಲ್ಲಿ ಇತಿಹಾಸ’ ವಿಷಯವಾಗಿ ಪಿ.ಹೆಚ್.ಡಿ ಪದವೀಧರರು. ವಿವಿಧ ಕಾರ್ಯಕ್ರಮಗಳಿಗೆ ಸಂಪನ್ಲೂಲ ವ್ಯಕ್ತಿಯಾಗಿದ್ದಾರೆ. ಪ್ರಸ್ತುತ ರಾಜಾಜಿನಗರದಲ್ಲಿಯ   ಕೆ.ಎಲ್.ಇ ಸೊಸೈಟಿಯ ನಿಜಲಿಂಗಪ್ಪ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದಾರೆ.

ಕೃತಿಗಳು:  ಹೊಸದಾರಿ (ನಾಟಕ) ಹಸಿದ ಸೂರ್ಯ (ಕವನ ಸಂಕಲನ) 

 ಪ್ರಶಸ್ತಿ-ಪುರಸ್ಕಾರಗಳು: ಕನ್ನಡ ಸೇವಾ ರತ್ನ ಪ್ರಶಸ್ತಿ, ಇಂದಿರಾ ವಾಣಿ ರಾವ್ ಪ್ರಶಸ್ತಿ, ಸ್ನೇಹ ಸೇತು ಪ್ರಶಸ್ತಿಗಳು ಲಭಿಸಿವೆ. 

ಜಯಶ್ರೀ ಸಿ. ಕಂಬಾರ