About the Author

ಲೇಖಕ ಕೆ.ಬಿ. ಶಾಣಪ್ಪ (ಕಮಲಾರ್ ಭೀಮ ಶಾನಪ್ಪ)  (16 ಮೇ 1938 - 9 ಮೇ 2021ಅವರು ಕಾರ್ಮಿಕ ಮುಖಂಡರು. ಕಲಬುರಗಿ ಜಿಲ್ಲೆಯ ಶಹಾಬಾದ್ ನಗರದವರು. ಕರ್ನಾಟಕ ವಿಧಾನ ಪರಿಷತ್ತಿನ (2012) ಸದಸ್ಯರಾಗಿದ್ದು, ಸಂಸತ್ತಿನ ರಾಜ್ಯಸಭೆಗೆ  (2006-2012) ಕರ್ನಾಟಕವನ್ನು ಪ್ರತಿನಿಧಿಸಿದ್ದರು. 1998ರತನಕ ಜನತಾ ದಳದ ಸದಸ್ಯರಾಗಿದ್ದರು. ಸಾಹಿತ್ಯಾಸಕ್ತರು. ಇವರು 20-05-2021 ರಂದು ನಿಧನರಾದರು. 

ಕೃತಿಗಳು: ಅನಂತ (ಕಾದಂಬರಿ)

ಕೆ.ಬಿ. ಶಾಣಪ್ಪ

(16 May 1938-20 May 2021)

Books by Author