About the Author

ಲೇಖಕ ಕೆ. ಮಂಜುನಾಥ ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕಲ್ ಕೆಳೆ ಗ್ರಾಮದವರು. ತಂದೆ ಕೃಷ್ಣಪ್ಪ ತಾಯಿ ಪದ್ಮಮ್ಮ. ಸಮೂಹ ಮತ್ತು ಪತ್ರಿಕೋದ್ಯಮ ಕ್ಷೇತ್ರದ ಪದವೀಧರರು. ‘ನಾ ಮೌನಿಯಾದೆ’ ಇವರ ಚೊಚ್ಚಲ ಕವನ ಸಂಕಲನ. 

ಕೆ. ಮಂಜುನಾಥ