About the Author

ಕೆ.ಎನ್. ಶಾಂತಕುಮಾರ ಅವರು ಪ್ರತಿಷ್ಠಿತ ‘ಪ್ರಜಾವಾಣಿ’ ಕನ್ನಡ ದಿನಪತ್ರಿಕೆಯ ಸಂಪಾದಕರು. 2013ರಲ್ಲಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಅಧ್ಯಕ್ಷರಾಗಿದ್ದರು. ಪ್ರಜಾವಾಣಿಯಲ್ಲಿ ಪ್ರಕಟವಾದ ವಿಶೇಷ ಸಂಚಿಕೆಯ ಬರಹಗಳ ಸಂಕಲನ  `ಸಮಾನತೆ ಕನಸನ್ನು ಮತ್ತೆ ಕಾಣುತ್ತ` ಎಂಬುದು ಅವರ ಕೃತಿ. ಡಾ. ಅಂಬೇಡ್ಕರ್ ಜಯಂತಿ (2012 ಏ. 14)  ಹಿನ್ನೆಲೆಯಲ್ಲಿ ಪ್ರಜಾವಾಣಿ ಪತ್ರಿಕೆಯು ಪ್ರಕಟಿಸಿದ ವಿಶೇಷ ಸಂಚಿಕೆಯಡಿ ದಲಿತ ಪ್ರಜ್ಞೆಯ ವಿಶೇಷ ಬರಹಗಳು ಸಂಕಲನಗೊಂಡಿವೆ. 

ಕೆ.ಎನ್. ಶಾಂತಕುಮಾರ