About the Author

ಕೆ.ಎನ್. ಸುಬ್ರಹ್ಮಣ್ಯ ಅವರು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರಿನವರು. ಸಾಹಿತ್ಯದ ಅಭಿರುಚಿ ಹಂಚಿಕೊಳ್ಳಲು ಪ್ರಥಮ ಪುಷ್ಪವಾಗಿ "ಕಲ್ಲೊಂದು ಕವಿಯಾಗಿ” ಕವನ ಸಂಕಲನವನ್ನು ಹೊರತರುತ್ತಿದ್ದಾರೆ.

ಕೃತಿಗಳು: ಕಲ್ಲೊಂದು ಕವಿಯಾಗಿ

ಕೆ.ಎನ್. ಸುಬ್ರಹ್ಮಣ್ಯ