About the Author

ಕೆ.ಆರ್.‌ ಚಂದ್ರಶೇಖರ್‌ ಅವರು ಮೂಲತಃ ಬೆಂಗಳೂರಿನವರು. ವೃತ್ತಿಯಲ್ಲಿ ತಂತ್ರಜ್ಞರಾಗಿದ್ದು, ಪ್ರವೃತ್ತಿಯಾಗಿ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಲೇಖನ, ಪುಸ್ತಕ ವಿಮರ್ಶೆ ಇವರ ನೆಚ್ಚಿನ ಪ್ರಕಾರ. ಸುಮಾರು ನಾಲ್ಕೈದು ವರ್ಷ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಓಡಾಡುವಾಗ ಒಂದೊಂದು ಪ್ರದೇಶದ ನೀರಿನ ಸ್ಥಿತಿ-ಗತಿ ನೋಡಿ ಆ ಕುರಿತಾಗಿ ಬರೆದು ʻನಮಾಮಿ ಗಂಗೆʼ ಎಂಬ ಕೃತಿಯನ್ನೂ ಹೊರತಂದಿದ್ದಾರೆ. ಇದು ಚಂದ್ರಶೇಖರ್‌ ಅವರ ಮೊದಲ ಪ್ರಕಟಿತ ಪುಸ್ತಕ. 

ಪ್ರಕಟಿತ ಪುಸ್ತಕ: ನಮಾಮಿ ಗಂಗೆ

ಕೆ.ಆರ್.‌ ಚಂದ್ರಶೇಖರ್‌