About the Author

ಲೇಖಕ ಕೆ. ರೇವಣಸಿದ್ಧಯ್ಯ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕುರುಪಾಳ್ಯ ಗ್ರಾಮದವರು. ರೈತಾಪಿ ಕುಟುಂಬದ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ಕುಣಿಗಲ್ ನಾಡು-ಇತಿಹಾಸ ಮತ್ತು ಪುರಾತತ್ವ ಅಧ್ಯಯನ ’ ವಿಷಯವಾಗಿ  ಪಿಹೆಚ್ ಡಿ ಪದವೀಧರರು. ಕೃತಿಗಳು: ಕುಣಿಗಲ್ ಶೋಧ

ಕೆ. ರೇವಣಸಿದ್ಧಯ್ಯ