About the Author

ಲೇಖಕ ಪ್ರೊ. ಕೆ.ವಿ. ಘನಶ್ಯಾಮ ಅವರು ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ಅಧ್ಯಾಪಕರಾಗಿದ್ದರು. ಡಾ. ಎಚ್. ನರಸಿಂಹಯ್ಯ ಅವರ ಒಡನಾಡಿಗಳು. ‘ನಾ ಬಂದ ಹಾದಿಯಲ್ಲಿ’ ಎಂಬುದು ಅವರ ಅನುಭವ ಕಥನ. 

ಕೆ.ವಿ. ಘನಶ್ಯಾಮ