About the Author

ಕೆ.ವಿ. ನಾಗರಾಜ ಮೂರ್ತಿ ಅವರು ಹಿರಿಯ ನಟ, ಸಂಘಟಕ. ಅವರಿಗೆ ಮುದ್ರಾಡಿ ನಾಟ್ಕ ಸಂಮಾನ-2019 ರ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ರಾಷ್ಟ್ರೀಯ ಹಾಗೂ ಆಂತಾರಾಷ್ಟ್ರೀಯ ಉತ್ಸವಗಳ ಸಂಚಾಲಕರಾಗಿ ಕೆಲಸ ಮಾಡಿದ್ದಾರೆ.

ಕೆ.ವಿ. ನಾಗರಾಜ ಮೂರ್ತಿ