About the Author

ಲೇಖಕ ಕೆ ವಿ ಶಂಕರ ಗೌಡ ಅವರು ಮಂಡ್ಯ ಜಿಲ್ಲೆಯವರು. ತಂದೆ ವೀರಗೌಡ, ತಾಯಿ ವೀರಮ್ಮ. ಮಂಡ್ಯ ಜಿಲ್ಲೆಯ ಆಧುನಿಕ ಶಿಲ್ಪಿ ಹಾಗೂ ನಿತ್ಯ ಸಚಿವ ಎಂದೇ ಪ್ರಸಿದ್ದರು. ದೇಶದ ಸ್ವಾತಂತ್ರ್ಯ ನಂತರದ ಕರ್ನಾಟಕದಲ್ಲಿ ಸಾಹಿತ್ಯ, ಸಂಗೀತ, ನಾಟಕ ಮತ್ತು ಸಾಂಸ್ಕತಿಕ ವಲಯಗಳಲ್ಲಿ ಗುರುತಿಸಿಕೊಂಡವರು. 1968 ರಲ್ಲಿ , ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಸಚಿವ ಸಂಪುಟದಲ್ಲಿ ಇವರು ಶಿಕ್ಷಣ ಸಚಿವರಾಗಿದ್ದರು. 1990ನೇ ಮಾರ್ಚ್‌ 4ರಂದು ನಿಧನರಾದರು.

ಕೃತಿಗಳು: ಪಾದುಕಾ ಕಿರಿಟಿ (ನಾಟಕ)

ಕೆ. ವಿ. ಶಂಕರ ಗೌಡ

(15 Jul 1915)