About the Author

ಕಲಗಾರು ಲಕ್ಷ್ಮೀನಾರಾಯಣ ಹೆಗಡೆ ಅವರು ಮೂಲತಃ ಪತ್ರಕರ್ತರು. ಹಲವಾರು ಹೋರಾಟಗಳಲ್ಲಿ ಭಾಗವಹಿಸಿರುವ ಅವರು ಬಾಲ್ಯ ವಿವಾಹ, ವಿಧವಾ ವಿವಾಹದ ಬಗ್ಗೆ ಸಮಾಜ ಬೆಚ್ಚಿ ಬೀಳುವಂತಹ ಸಂಗತಿಗಳನ್ನು ಹೊರತೆಗೆದಿದ್ದಾರೆ. ಶರಾವತಿ ಅಭಿಯಾನದಲ್ಲಿ ಭಾಗವಹಿಸಿ, ಶರಾವತಿ ಅಭಯಾರಣ್ಯದೊಳಗಿನ ನಿವಾಸಿಗಳ ಪರ ದನಿ ಎತ್ತಿದರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಹಲವಾರು ಲೇಖನಗಳನ್ನ ಮತ್ತು ಕೃತಿಯನ್ನು ಬರೆದಿದ್ದಾರೆ.

ಕೃತಿಗಳು: ವಿಧವೆಯರು ವಿವಾಹವಾದರು

ಕಲಗಾರು ಲಕ್ಷ್ಮೀನಾರಾಯಣ ಹೆಗಡೆ