About the Author

ಲೇಖಕಿ ಕವಿತಾ ಮಲ್ಲಿಕಾರ್ಜುನ ಕರಲಿಂಗಣ್ಣನವರ ಮೂಲತಃ ದಾವಣಗೆರೆಯ ಹರಿಹರದ ವಿದ್ಯಾನಗರದವರು. ಬಿ.ಎ. ಪದವೀಧರರು.  ಪ್ರಸ್ತುತ ಹರಿಹರದ ಕಾರ್ತಿಕ್ ಸಾಂಸ್ಕೃತಿಕ ಸೇವಾ ಅಭಿವೃದ್ದಿ ಸಂಸ್ಥೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ಕೃತಿಗಳು: ಮಗುವಿನ ಬೆಳವಣಿಗೆ ಒಂದು ಅವಲೋಕನ

ಕವಿತಾ ಮಲ್ಲಿಕಾರ್ಜುನ ಕರಲಿಂಗಣ್ಣ