About the Author

ಲೇಖಕ ಕೆರಾಡಿ ಚಂದ್ರಶೇಖರ ಶೆಟ್ಟಿ ಅವರು ಉಡುಪಿ ಪಾರ್ಕ್ ಸಮೂಹ ಸಂಸ್ಥೆಗಳ ಪ್ರವರ್ತಕರೂ ಹೌದು. ಹೋಟೇಲ್ ಉದ್ಯಮಿ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸಮಿತಿ ಅಧ್ಯಕ್ಷರು.

ಕೃತಿಗಳು: ಅಮ್ಮಾ, ಮಮತೆಯ ಕಡಲು

ಕೆರಾಡಿ ಚಂದ್ರಶೇಖರ ಶೆಟ್ಟಿ