About the Author

ಕೋಟ ವಾಸುದೇವ ಕಾರಂತ ಮೂಲತಃ ಮಣಿಪಾಲದವರು, ಜಾತಿ ಧರ್ಮದ ಮಹತ್ವ, ದೇಶದ ಉದ್ಧಾರಕ್ಕೆ ಏಕಮಾತ್ರ ದಾರಿ ಮುಂತಾದ ಕೃತಿಗಳನ್ನು ಬರೆದಿದ್ದಾರೆ. ಕಾನ್ ಕ್ವೆಸ್ಟ್ ಆಫ್ ಬಾಡಿ’ ಇವರ ಆಂಗ್ಲ ಕೃತಿಯಾಗಿದೆ. ಮದರಾಸು ಸರಕಾರದಲ್ಲಿ ಚೀಫ್ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ಆಗಿ ನಿವೃತ್ತರು.ಇವರ ವಿದ್ಯಾಭ್ಯಾಸ ಎಂ..ಎ.; ಎಫ್ ಐಇ. 

ಕೋಟ ವಾಸುದೇವ ಕಾರಂತ